February 10, 2022
0 Comments
“ಸಜ್ಜನರ ಅನುಸ್ಮರಣೆ ನಾಳಿನ ವಿಜಯಕ್ಕಾಗಿ”
ಅಸ್ಸಯ್ಯದ್ ಮೊಹಮ್ಮದ್ ಶರಿಫುಲ್ ಮದನಿ ತಂಗಲ್ ರವರ 429 ನೇ ವಾರ್ಷಿಕ ಹಾಗೂ 21 ನೇ ಪಂಚವಾರ್ಷಿಕ ಉಳ್ಳಾಲ ಉರೂಸ್ ನೇರ್ಚೆ
ಸ್ಥಳ: ಸೈಯದ್ ಮದನಿ ವೇದಿಕೆ ದರ್ಗಾ ವಠಾರ ಉಳ್ಳಾಲ
ದಿನಾಂಕ: 10/02/2022 ರಿಂದ 06/03/2022
ನೇತೃತ್ವ: ಬಹು ಸೈಯದ್ ಉಲಮಾ ಸೈಯದ್ ಮೊಹಮ್ಮದ್ ಜೀಫ್ರಿ ಮುತುಕೊಯ ತಂಗಲ್
(ಅಧ್ಯಕ್ಷರು ಸಮಸ್ತ ಕೇರಳ ಜಮೀಯತ್ ಉಲೇಮಾ)
ಬಹು ಸುಲ್ತಾನುಲ್ ಉಲಮಾ ಅಬೂಬಕ್ಕರ್ ಮುಸ್ಲಿಯಾರ್
(ಗ್ರಾಂಡ್ ಮುಫ್ತಿ ಆಫ್ ಇಂಡಿಯಾ)